05/07/2019
First Student representive from CYSS in Karnataka. !
CySs supported candidate Mr Abdul Razak Mardala has won as secretary of Students concil of Prestigious St Philomena College Puttur. We congratulate Abdul Razak and also kudos to Safwan pilikal Dist convenor CYSS Dakshina Kannada & Ashok adamale convenor AAP Sullia.
ಪುತ್ತೂರಿನ ಪ್ರತಿಷ್ಠಿತ ಸೈಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಕಾರ್ಯದರ್ಶಿಯಾಗಿ CYSS ಅಭ್ಯರ್ಥಿ ಅಬ್ದುಲ್ ರಜಾಕ್ ಮರ್ದಾಳ ಗೆದ್ದಿದ್ದಾರೆ ಅವರಿಗೆ ಅಭಿನಂದನೆಗಳು. ಜೊತೆಗೆ ಅವರ ಬೆನ್ನೆಲುಬಾಗಿ ನಿಂತ CYSS ದ.ಕ ಸಂಚಾಲಕ ಸಫ್ವಾನ್ ಹಾಗೂ ಆಪ್ ಸುಳ್ಯ ಸಂಚಾಲಕ ಅಶೋಕ್ ಎಡಮಲೆಯವರನ್ನೂ ಕೂಡ ಪಕ್ಷ ಅಭಿನಂದಿಸುತ್ತದೆ.
01/11/2017
ಕರ್ನಾಟಕದ ಕಣ್ಮಣಿಗಳಿಗೆ ಸಿ.ವೈ.ಎಸ್.ಎಸ್ ವತಿಯಿಂದ "ಕನ್ನಡ ರಾಜ್ಯೋತ್ಸವ" ದ ಹಾರ್ಧಿಕ ಶುಭಾಶಯಗಳು..
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ..
31/10/2017
ಮಧ್ಯಪ್ರದೇಶದಲ್ಲಿ ವಿಜಯದ ಪತಾಕೆ ಹಾರಿಸಿದ ಆಮ್ ಆದ್ಮಿ ಪಾರ್ಟಿ ವಿದ್ಯಾರ್ಥಿ ಸಂಘಟನೆ ಸಿ.ವೈ.ಎಸ್.ಎಸ್...
ಬರೋಬ್ಬರಿ 111 ಸ್ಥಾನದಲ್ಲಿ 108 ಸ್ಥಾನ ಗೆದ್ದ ಸಿ.ವೈ.ಎಸ್.ಎಸ್...
ಶುಭಾಶಯಗಳು..
2013:-28 seats in Delhi assembly.
2014:-4 MPs in Lok Sabha
2015:-67 seats in Delhi assembly
2017:-22 seats in Punjab,6.3% votes in Goa,25 CYSS in Delhi,108 CYSS in Madhya pradesh,61CYSS in Rajasthan.
Indeed AAP is fastest growing political party in India...
Cheers
Congratulations Comrades
15/10/2017
#ಛಾತ್ರ_ಯುವ_ಸಂಘರ್ಷ_ಸಮಿತಿ(CYSS)
AAM AADMI PARTY - students wing
ಆಮ್ ಆದ್ಮಿ ಪಕ್ಷದ ವಿದ್ಯಾರ್ಥಿ ಘಟಕ
ಇಂದು #ಕುಕ್ಕೆ_ಸುಬ್ರಹ್ಮಣ್ಯದ #ಮಾನಸ_ರೆಸಿಡೆನ್ಸಿ ಯಲ್ಲಿ ಆಯೋಜಿಸಿದ ಸಭೆಯಲ್ಲಿ #ಪುತ್ತೂರು, #ಸುಳ್ಯ #ಕಡಬ ಹಾಗೂ #ಬೆಳ್ತಂಗಡಿ ತಾಲೂಕಿನ ವಿವಿಧ ಕಾಲೇಜಿನ ವಿದ್ಯಾರ್ಥಿ ಮಿತ್ರರು ಹಾಗೂ ಅಲ್ಲದೆ ಆಮ್ ಆದ್ಮಿಪಕ್ಷದ ಪ್ರತಿನಿಧಿಗಳು ಭಾಗ ವಹಿಸಿದ್ದರು
#ಸಿವೈಎಸ್ಎಸ್_ದಕ.ಘಟಕದ #ಸಾಫ್ವಾನ್_ಪಿಲಿಕಲ್ ಸಂಘಟನೆಯ ವಿಚಾರಗಳನ್ನು ಸಹ ವಿದ್ಯಾರ್ಥಿ ಗಳಿಗೆ ಪ್ರಸಂಟೇಶನ್ ಮಾಡುವುದರ ಮೂಲಕ ಮಾಹಿತಿ ನೀಡಿ #ಸೆಬಾಸ್ಟಿಯನ್ ಅವರು ಸಹಕರಿಸಿದರು
CYSS ಸ್ಫೋಕ್ ಗಳಾಗಿ ಸುಳ್ಯಕ್ಕೆ ಪ್ರದೀಪ್, ಪುತ್ತೂರಿಗೆ ಅಬ್ದುಲ್ ರಝಾಕ್, ಬೆಳ್ತಂಗಡಿ ಗೆ ಭರತ್ ಅರಸ್ ಹಾಗೂ ಕಡಬಕ್ಕೆ ಸೆಬಾಸ್ಟಿಯನ್ ಅವರನ್ನು ಮುಂದಿನ ಕಾರ್ಯ ನಿರ್ವಹಣೆಗೆ ನಿಯುಕ್ತಿಗೊಳಿಸಲಾಗಿದೆ
ಇಂದಿನ ಸಭೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಭಾಗವಹಿಸಿದ ವಿದ್ಯಾರ್ಥಿ ಗಳು
1) ಭರತ್ ಅರಸ್ , BE, SDM engineering, Ujire
2) ಸಫ್ವಾನ್ ಪಿಲಿಕಲ್ ,BE ,Shridevi Engineering, Mlr
3)ಸೆಬಾಸ್ಟಿಯನ್ , BCom, ITI , Nelyadi
4)ಪವನ್ ಕೊಲ್ಚಾರ್ BA ,Govt Degree Sullia
5) ರಾಜಶೇಖರ , BCom ,KSS Subramanya
6)ಅಬ್ದುಲ್ ರಝಾಕ್ BCom, St Philomena Puttur
7) ರಕ್ಷಿತ್ ದೇರಾಜೆ, BA ,Govt Degree Sullia
8) ಪ್ರದೀಪ್ ಕೊಯಿಲ ,MSc, Mangalore University
9) ನಿಶಾಂತ್ ಆರ್ನೊಜಿ BAMS , KVG Ayurveda Sullia
10) ನಿಖಿಲ್ ಜಾನ್ ,ITI Nelyadi
11) ಕಾರ್ತಿಕ್ ರಾವ್ ,KSS Subramanya (ex)
12) ಮಹಮ್ಮದ್ ಶಾವದ್ NMC Sullia
01/10/2017
ಸಿ.ವೈ.ಎಸ್.ಎಸ್ ಗುಲ್ಬರ್ಗದಲ್ಲಿ ಉದ್ಘಾಟನೆಯಾಗಲು ವೇದಿಕೆ ಸಜ್ಜಾಗಿದೆ...ಬನ್ನಿ ಭಾಗವಹಿಸಿ...👆🏻
24/09/2017
Launch of CYSS in Gulbarga district....
ಸಿ.ವೈ.ಎಸ್.ಎಸ್ ಗುಲ್ಬರ್ಗದಲ್ಲಿ ಉದ್ಘಾಟನೆಯಾಗಲು ವೇದಿಕೆ ಸಜ್ಜಾಗಿದೆ...ಬನ್ನಿ ಭಾಗವಹಿಸಿ...
11/08/2017
ಕೇರಳದ ಅರೇಕೋಡು ಸುಲ್ಲಮುಸ್ಸಲಾಮ್ ವಿಜ್ಞಾನ ಕಾಲೇಜಿನ ಚುನಾವಣೆಯಲ್ಲಿ ಜಯಶಾಲಿಯಾದ ಸಿ.ವೈ.ಎಸ್.ಎಸ್ ಅಭ್ಯರ್ಥಿ ಇಹ್ಸಾನ್ .ಬಿ.ಪಿ ಯವರಿಗೆ ತುಂಬು ಹೃದಯದ ಅಭಿನಂದನೆಗಳು. ಬದಲಾವಣೆಗಾಗಿ, ನೀಚ ರಾಜಕೀಯ ಪ್ರೇರಿತ ವಿದ್ಯಾರ್ಥಿ ಸಂಘಟನೆಗಳ ಆಮಿಷಗಳಿಗೆ ಒಳಗಾಗದೆ ಆಮ್ ಆದ್ಮಿ ಪಾರ್ಟಿ ಹಾಗೂ ಸಿ.ವೈ.ಎಸ್.ಎಸ್. ಮೇಲೆ ನಂಬಿಕೆಯಿಟ್ಟು ನಮ್ಮ ಅಭ್ಯರ್ಥಿಯನ್ನು ಮತ ಹಾಕಿ ಆಯ್ಕೆಮಾಡಿದ ಎಲ್ಲಾ ವಿದ್ಯಾರ್ಥಿ ಸಹೋದರರಿಗೆ ಸಿ.ವೈ.ಎಸ್.ಎಸ್ ದಕ್ಷಿಣ ಕನ್ನಡ ವತಿಯಿಂದ ಧನ್ಯವಾದಗಳು.
Cyss Karnataka
02/07/2017
ಚುನಾವಣಾ ಆಯೋಗದ ಗಮನಕ್ಕೆ....
ನಕಲಿ ಮತದಾನ ತಡೆಯಲು ಮತದಾನದ ಗುರುತು ಚೀಟಿಗೆ
ಆಧಾರ್ ಜೋಡಣೆಯಾಗಲಿ
26/06/2017
ಇಸ್ಲಾಂ ಧರ್ಮವನ್ನು ಶ್ರದ್ಧೆಯಿಂದ ಪಾಲಿಸುವವರೆಲ್ಲಾ ನಿಷ್ಠೆಯಿಂದ ಒಂದು ತಿಂಗಳ ಕಾಲ ಹಗಲಿಡೀ ಉಪವಾಸವಿದ್ದು,ಸಂಜೆ ಬಡವ-ಶ್ರೀಮಂತನೆಂಬ ಭೇದವಿಲ್ಲದೆ ಒಟ್ಟಿಗೆ ಆಹಾರ ಸೇವಿಸಿ, ರಮಝಾನ್ ಮಾಸದ ನಂತರ ಉಪವಾಸ ಕೊನೆಗಾಣಿಸಿ, ಆಚರಿಸುವ ಹಬ್ಬವೇ ಈದ್-ಉಲ್-ಫಿತರ್.
ಈದ್-ಉಲ್-ಫಿತರ್ ಮಹೋನ್ನತ ಆಶಯಗಳುಳ್ಳ ಆಚರಣೆ.
ಈದ್-ಉಲ್-ಫಿತರ್ ಎಂಬುದು ದಾನದ ಶ್ರೇಷ್ಠತೆಯನ್ನು ರೂಢಿಸುವ ಹಬ್ಬ. ಈದ್ ಎಂದರೆ ಹಬ್ಬ ಫಿತರ್ ಎಂದರೆ ಬಡವ,ಅಸಹಾಯಕ ಎಂದರ್ಥ. ತನಗಿಂತ ಬಡವ/ಅಸಹಾಯಕರೊಂದಿಗೆ ಹಬ್ಬ ಆಚರಣೆ ಮಾಡುವುದೇ ಈದ್-ಉಲ್-ಫಿತರ್.
ಸಮಾಜದಲ್ಲಿ ಎಲ್ಲಾ ರೀತಿಯ ಭೇದ-ಭಾವ ಅಳಿದು, ಬಡವ-ಶ್ರೀಮಂತ, ಜಾತಿ-ಧರ್ಮಗಳ ಬೇಲಿ ಅಳಿಸಿ ಹೋಗಿ ಎಲ್ಲರೂ ಶಾಂತಿಯಿಂದ, ಸಹಬಾಳ್ವೆಯಿಂದ ಇರುವಂತಾಗಲಿ ಎಂದು ಆಶಿಸುತ್ತಾ, CYSS ವತಿಯಿಂದ ಈದ್-ಉಲ್-ಫಿತರ್ ಶುಭಾಶಯಗಳನ್ನು ಕೋರುತ್ತಿದೆ.
Cyss Karnataka