08/03/2026
ನಾದಪ್ರಿಯ ಎಸ್. ಗಂಗಪ್ಪ ಗುರುಗಳ "ಸಾರ್ಥಕ ಸ್ಮರಣಾ" ಪ್ರಯುಕ್ತ ನಾದಪ್ರಿಯ ಕಲಾರಗ ಹಾಗು ಸರ್ಗಮ್ ಸಂಗೀತ ವಿದ್ಯಾರ್ಥಿಗಳಿಂದ ನಡೆದ "ಕುರುಕ್ಷೇತ್ರ" ಪೌರಾಣಿಕ ನಾಟಕದ ವಿಡಿಯೋ ಭಾಗ೪.. ವೀಕ್ಷಿಸಿ-ಪ್ರೋತ್ಸಾಹಿಸಿ🙏
ಕುರುಕ್ಷೇತ್ರ ನಾಟಕ ಭಾಗ 4, 20-02-2026 ನಾದಪ್ರಿಯ ಎಸ್ ಗಂಗಪ್ಪನವರ ಸಾರ್ಥಕ ಸ್ಮರಣಾರ್ಥವಾಗಿ ಅಭಿನಯಿಸಿದ ನಾಟಕ.
ಪೂಜ್ಯ ಗುರುಗಳು ನಾದಪ್ರಿಯ ಎಸ್ ಗಂಗಪ್ಪನವರು.ಹಿರಿಯ ಪೌರಾಣಿಕ ರಂಗಕರ್ಮಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು, ರಜತ ಕಿರೀಟ...
08/03/2026
ನಾದಪ್ರಿಯ ಎಸ್. ಗಂಗಪ್ಪ ಗುರುಗಳ "ಸಾರ್ಥಕ ಸ್ಮರಣಾ" ಪ್ರಯುಕ್ತ ನಾದಪ್ರಿಯ ಕಲಾರಗ ಹಾಗು ಸರ್ಗಮ್ ಸಂಗೀತ ವಿದ್ಯಾರ್ಥಿಗಳಿಂದ ನಡೆದ "ಕುರುಕ್ಷೇತ್ರ" ಪೌರಾಣಿಕ ನಾಟಕದ ವಿಡಿಯೋ ಭಾಗ೩.. ವೀಕ್ಷಿಸಿ-ಪ್ರೋತ್ಸಾಹಿಸಿ🙏
ಕುರುಕ್ಷೇತ್ರ ನಾಟಕ ಭಾಗ 3, 20-02-2026 ನಾದಪ್ರಿಯ ಎಸ್ ಗಂಗಪ್ಪನವರ ಸಾರ್ಥಕ ಸ್ಮರಣಾರ್ಥವಾಗಿ ಅಭಿನಯಿಸಿದ ನಾಟಕ.
ಪೂಜ್ಯ ಗುರುಗಳು ನಾದಪ್ರಿಯ ಎಸ್ ಗಂಗಪ್ಪನವರು.ಹಿರಿಯ ಪೌರಾಣಿಕ ರಂಗಕರ್ಮಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು, ರಜತ ಕಿರೀಟ...
08/03/2026
ನಾದಪ್ರಿಯ ಎಸ್. ಗಂಗಪ್ಪ ಗುರುಗಳ "ಸಾರ್ಥಕ ಸ್ಮರಣಾ" ಪ್ರಯುಕ್ತ ನಾದಪ್ರಿಯ ಕಲಾರಗ ಹಾಗು ಸರ್ಗಮ್ ಸಂಗೀತ ವಿದ್ಯಾರ್ಥಿಗಳಿಂದ ನಡೆದ "ಕುರುಕ್ಷೇತ್ರ" ಪೌರಾಣಿಕ ನಾಟಕದ ವಿಡಿಯೋ ಭಾಗ೨.. ವೀಕ್ಷಿಸಿ-ಪ್ರೋತ್ಸಾಹಿಸಿ🙏
ಕುರುಕ್ಷೇತ್ರ ನಾಟಕ ಭಾಗ 2, 20-02-2026 ನಾದಪ್ರಿಯ ಎಸ್ ಗಂಗಪ್ಪನವರ ಸಾರ್ಥಕ ಸ್ಮರಣಾರ್ಥವಾಗಿ ಅಭಿನಯಿಸಿದ ನಾಟಕ.
ಪೂಜ್ಯ ಗುರುಗಳು ನಾದಪ್ರಿಯ ಎಸ್ ಗಂಗಪ್ಪನವರು.ಹಿರಿಯ ಪೌರಾಣಿಕ ರಂಗಕರ್ಮಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು, ರಜತ ಕಿರೀಟ...
08/03/2026
ನಾದಪ್ರಿಯ ಎಸ್. ಗಂಗಪ್ಪ ಗುರುಗಳ "ಸಾರ್ಥಕ ಸ್ಮರಣಾ" ಪ್ರಯುಕ್ತ ನಾದಪ್ರಿಯ ಕಲಾರಗ ಹಾಗು ಸರ್ಗಮ್ ಸಂಗೀತ ವಿದ್ಯಾರ್ಥಿಗಳಿಂದ ನಡೆದ "ಕುರುಕ್ಷೇತ್ರ" ಪೌರಾಣಿಕ ನಾಟಕದ ವಿಡಿಯೋ ಭಾಗ೧.. ವೀಕ್ಷಿಸಿ-ಪ್ರೋತ್ಸಾಹಿಸಿ🙏
ಕುರುಕ್ಷೇತ್ರ ನಾಟಕ ಭಾಗ 1, 20-02-2026 ನಾದಪ್ರಿಯ ಎಸ್ ಗಂಗಪ್ಪನವರ ಸಾರ್ಥಕ ಸ್ಮರಣಾರ್ಥವಾಗಿ ಅಭಿನಯಿಸಿದ ನಾಟಕ.
ಪೂಜ್ಯ ಗುರುಗಳು ನಾದಪ್ರಿಯ ಎಸ್ ಗಂಗಪ್ಪನವರು.ಹಿರಿಯ ಪೌರಾಣಿಕ ರಂಗಕರ್ಮಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು, ರಜತ ಕಿರೀಟ...
29/12/2025
ಪೂಜ್ಯ ಗುರುಗಳಾದ ನಾದಪ್ರಿಯ ಎಸ್. ಗಂಗಪ್ಪನವರ ನಾದಪ್ರಿಯ ಕಲಾರಂಗದ ಹಾಗು ಸರ್ಗಮ್ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಕುರುಕ್ಷೇತ್ರ ನಾಟಕಾಭ್ಯಾಸ.. ಪೌರಾಣಿಕ ರಂಗಭೂಮಿಗೆ ಹೊಸದಾಗಿ ಸಂಸ್ಥೆಯ ಸಂಗೀತ ವಿದ್ಯಾರ್ಥಿಗಳು ರಮೇಶ ಹಾಗು ಗೋವಿಂದರಾಜು ಹಾರ್ಮೋನಿಯಂ/ಕೀಬೋರ್ಡ್ ವಾದಕರಾಗಿ ಪರಿಚಯ.. ಹಾಗು ಇಲ್ಲಿನ ಎಲ್ಲ ಪಾತ್ರಧಾರಿಗಳು ಸಹ ಸಂಸ್ಥೆಯ ಸಂಗೀತ ವಿದ್ಯಾರ್ಥಿಗಳು.. ಎಲ್ಲರಿಗೂ ಶುಭವಾಗಲಿ..
ಸಹೃದಯ ಕಲಾವಿದರೆಲ್ಲರ ಪ್ರೋತ್ಸಾಹ ಈ ಹೊಸ ಕಲಾವಿದರ ಮೇಲಿರಲಿ.. 🙏
-ಸಂಪತ್ ಕುಮಾರ್ ಕೆ❤
28/10/2025
||ಓಂ ಶ್ರೀ ಗುರುಭ್ಯೋ ನಮಃ|
ಶ್ರೀ ಜನ್ಮಭೂಮಿ ಕೃಪಾಪೋಷಿತ ನಾಟಕ ಮಂಡಳಿ, ಕಮಲಾನಗರ, ವಿ. ಮೂರ್ತಿಯವರು ಹಾಗೂ ತಂಡದವರಿಂದ.. ನಮ್ಮ ಪೂಜ್ಯ ಗುರುಗಳಾದ ನಾದಪ್ರಿಯ ಎಸ್. ಗಂಗಪ್ಪನವರಿಗೆ "ರಂಗಭೀಷ್ಮ" ಪ್ರಶಸ್ತಿ ಪ್ರಧಾನ.. ಗುರುಗಳ ಅನುಪಸ್ಥಿತಿಯಲ್ಲಿ, ಅವರ ಪರವಾಗಿ ನಾವು ಪ್ರಶಸ್ತಿ ಸ್ವೀಕರಿಸಿದ ಸಂದರ್ಭ..
16/07/2025
ಆತ್ಮೀಯರೇ
ನಮ್ಮ ಪೂಜ್ಯ ಗುರುಗಳಾದ ನಾದಪ್ರಿಯ ಶ್ರೀ ಎಸ್. ಗಂಗಪ್ಪನವರ ಭಾವಪೂರ್ಣ ಶ್ರದ್ಧಾಂಜಲಿ ಹಾಗು ಗುರುವಂದನಾ ಕಾರ್ಯಕ್ರಮವನ್ನು ಇದೇ ಗುರುವಾರ ದಿನಾಂಕ 17-07-2025 ರಂದು ಸಾಂಸ್ಕೃತಿಕ ಸಮುಚ್ಛಯ, ಕಲಾಗ್ರಾಮ, ಬೆಂಗಳೂರು ವಿ.ವಿ. ಹಿಂಭಾಗ, ಮಲ್ಲತ್ಹಳ್ಳಿ, ಬೆಂಗಳೂರು-53. ಇಲ್ಲಿ ಹಮ್ಮಿಕೊಂಡಿರುತ್ತೇವೆ. ಸಮಯ ಮಧ್ಯಾಹ್ನ 2.30ರಿಂದ.. ತಾವು ಸಕಾಲಕ್ಕೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಪ್ರಾರ್ಥಿಸುತ್ತೇನೆ...
ವಂದನೆಗಳು🙏
-ಸಂಪತ್ ಕುಮಾರ್ ಕೆ
(ಶ್ರೀ ನಾದಪ್ರಿಯ ಕಲಾರಂಗ ಹಾಗೂ ಶ್ರೀ ಸರ್ಗಮ್ ಸಂಗೀತ.. ಸಂಗೀತ-ನೃತ್ಯ-ನಾಟಕ ಸಂಸ್ಥೆಗಳು)
13/04/2025
ಶ್ರೀ ಸರ್ಗಮ್ ಸಂಗೀತ(ರಿ)
ಸಂಗೀತ ನೃತ್ಯ ಮತ್ತು ನಾಟಕ ತರಗತಿಗಳ ಪ್ರವೇಶ ಆರಂಭವಾಗಿದೆ.. ಸಂಪರ್ಕಿಸಿ - 9035457147, 8310712849, 87229 59381