ಶ್ರೀ ನಾದಪ್ರಿಯ ಕಲಾರಂಗ

ಶ್ರೀ ನಾದಪ್ರಿಯ ಕಲಾರಂಗ

Share

ಸಂಗೀತ, ನೃತ್ಯ, ನಾಟಕಗಳ ಸಂಗಮ...

ಶ್ರೀ ನಾದಪ್ರಿಯ ಕಲಾಸಂಘವು 1995ರಲ್ಲಿ ನಾದಪ್ರಿಯ ಶ್ರೀ ಎಸ್. ಗಂಗಪ್ಪನವರ ನೇತ್ರತ್ವದಲ್ಲಿ , ಇವರ ಸಮಾನ ಮನಸ್ಕ ಸ್ನೇಹಿತರ ಸಹಕಾರದೊಂದಿಗೆ ಸ್ಥಾಪಿತಗೊಂಡು 20 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ.. ಸ್ನೇಹಿತರೆ, ನಮ್ಮ ಕಲಾಸಂಘದಲ್ಲಿ... ಕರ್ನಾಟಕ ಶಾಸ್ತ್ರೀಯ ಸಂಗೀತ, ಹಾಡುಗಾರಿಕೆ, ಹಾರ್ಮೋನಿಯಂ, ಕೀಬೋರ್ಡ್, ನಾಟಕಗಳು, ವಿಶೇಷವಾಗಿ ಪೌರಾಣಿಕ ನಾಟಕಗಳನ್ನು ಅಭ್ಯಸಿಸಲಾಗುವದು .. ಈ ಕಲಾಸಂಘದ ಮುಖ್ಯ ರೂವಾರಿ ನಾದಪ್ರಿಯ ಶ್ರೀ ಎಸ್. ಗಂಗಪ್ಪನವರು... 62ನೇ ವಸಂತದಲ್ಲಿರುವ ಶ್ರೀಯುತರು

ಕುರುಕ್ಷೇತ್ರ ನಾಟಕ ಭಾಗ 4, 20-02-2026 ನಾದಪ್ರಿಯ ಎಸ್ ಗಂಗಪ್ಪನವರ ಸಾರ್ಥಕ ಸ್ಮರಣಾರ್ಥವಾಗಿ ಅಭಿನಯಿಸಿದ ನಾಟಕ. 08/03/2026

ನಾದಪ್ರಿಯ ಎಸ್. ಗಂಗಪ್ಪ ಗುರುಗಳ "ಸಾರ್ಥಕ ಸ್ಮರಣಾ" ಪ್ರಯುಕ್ತ ನಾದಪ್ರಿಯ ಕಲಾರಗ ಹಾಗು ಸರ್ಗಮ್ ಸಂಗೀತ ವಿದ್ಯಾರ್ಥಿಗಳಿಂದ ನಡೆದ "ಕುರುಕ್ಷೇತ್ರ" ಪೌರಾಣಿಕ ನಾಟಕದ ವಿಡಿಯೋ ಭಾಗ೪.. ವೀಕ್ಷಿಸಿ-ಪ್ರೋತ್ಸಾಹಿಸಿ🙏

ಕುರುಕ್ಷೇತ್ರ ನಾಟಕ ಭಾಗ 4, 20-02-2026 ನಾದಪ್ರಿಯ ಎಸ್ ಗಂಗಪ್ಪನವರ ಸಾರ್ಥಕ ಸ್ಮರಣಾರ್ಥವಾಗಿ ಅಭಿನಯಿಸಿದ ನಾಟಕ. ಪೂಜ್ಯ ಗುರುಗಳು ನಾದಪ್ರಿಯ ಎಸ್ ಗಂಗಪ್ಪನವರು.ಹಿರಿಯ ಪೌರಾಣಿಕ ರಂಗಕರ್ಮಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು, ರಜತ ಕಿರೀಟ...

ಕುರುಕ್ಷೇತ್ರ ನಾಟಕ ಭಾಗ 3, 20-02-2026 ನಾದಪ್ರಿಯ ಎಸ್ ಗಂಗಪ್ಪನವರ ಸಾರ್ಥಕ ಸ್ಮರಣಾರ್ಥವಾಗಿ ಅಭಿನಯಿಸಿದ ನಾಟಕ. 08/03/2026

ನಾದಪ್ರಿಯ ಎಸ್. ಗಂಗಪ್ಪ ಗುರುಗಳ "ಸಾರ್ಥಕ ಸ್ಮರಣಾ" ಪ್ರಯುಕ್ತ ನಾದಪ್ರಿಯ ಕಲಾರಗ ಹಾಗು ಸರ್ಗಮ್ ಸಂಗೀತ ವಿದ್ಯಾರ್ಥಿಗಳಿಂದ ನಡೆದ "ಕುರುಕ್ಷೇತ್ರ" ಪೌರಾಣಿಕ ನಾಟಕದ ವಿಡಿಯೋ ಭಾಗ೩.. ವೀಕ್ಷಿಸಿ-ಪ್ರೋತ್ಸಾಹಿಸಿ🙏

ಕುರುಕ್ಷೇತ್ರ ನಾಟಕ ಭಾಗ 3, 20-02-2026 ನಾದಪ್ರಿಯ ಎಸ್ ಗಂಗಪ್ಪನವರ ಸಾರ್ಥಕ ಸ್ಮರಣಾರ್ಥವಾಗಿ ಅಭಿನಯಿಸಿದ ನಾಟಕ. ಪೂಜ್ಯ ಗುರುಗಳು ನಾದಪ್ರಿಯ ಎಸ್ ಗಂಗಪ್ಪನವರು.ಹಿರಿಯ ಪೌರಾಣಿಕ ರಂಗಕರ್ಮಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು, ರಜತ ಕಿರೀಟ...

ಕುರುಕ್ಷೇತ್ರ ನಾಟಕ ಭಾಗ 2, 20-02-2026 ನಾದಪ್ರಿಯ ಎಸ್ ಗಂಗಪ್ಪನವರ ಸಾರ್ಥಕ ಸ್ಮರಣಾರ್ಥವಾಗಿ ಅಭಿನಯಿಸಿದ ನಾಟಕ. 08/03/2026

ನಾದಪ್ರಿಯ ಎಸ್. ಗಂಗಪ್ಪ ಗುರುಗಳ "ಸಾರ್ಥಕ ಸ್ಮರಣಾ" ಪ್ರಯುಕ್ತ ನಾದಪ್ರಿಯ ಕಲಾರಗ ಹಾಗು ಸರ್ಗಮ್ ಸಂಗೀತ ವಿದ್ಯಾರ್ಥಿಗಳಿಂದ ನಡೆದ "ಕುರುಕ್ಷೇತ್ರ" ಪೌರಾಣಿಕ ನಾಟಕದ ವಿಡಿಯೋ ಭಾಗ೨.. ವೀಕ್ಷಿಸಿ-ಪ್ರೋತ್ಸಾಹಿಸಿ🙏

ಕುರುಕ್ಷೇತ್ರ ನಾಟಕ ಭಾಗ 2, 20-02-2026 ನಾದಪ್ರಿಯ ಎಸ್ ಗಂಗಪ್ಪನವರ ಸಾರ್ಥಕ ಸ್ಮರಣಾರ್ಥವಾಗಿ ಅಭಿನಯಿಸಿದ ನಾಟಕ. ಪೂಜ್ಯ ಗುರುಗಳು ನಾದಪ್ರಿಯ ಎಸ್ ಗಂಗಪ್ಪನವರು.ಹಿರಿಯ ಪೌರಾಣಿಕ ರಂಗಕರ್ಮಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು, ರಜತ ಕಿರೀಟ...

ಕುರುಕ್ಷೇತ್ರ ನಾಟಕ ಭಾಗ 1, 20-02-2026 ನಾದಪ್ರಿಯ ಎಸ್ ಗಂಗಪ್ಪನವರ ಸಾರ್ಥಕ ಸ್ಮರಣಾರ್ಥವಾಗಿ ಅಭಿನಯಿಸಿದ ನಾಟಕ. 08/03/2026

ನಾದಪ್ರಿಯ ಎಸ್. ಗಂಗಪ್ಪ ಗುರುಗಳ "ಸಾರ್ಥಕ ಸ್ಮರಣಾ" ಪ್ರಯುಕ್ತ ನಾದಪ್ರಿಯ ಕಲಾರಗ ಹಾಗು ಸರ್ಗಮ್ ಸಂಗೀತ ವಿದ್ಯಾರ್ಥಿಗಳಿಂದ ನಡೆದ "ಕುರುಕ್ಷೇತ್ರ" ಪೌರಾಣಿಕ ನಾಟಕದ ವಿಡಿಯೋ ಭಾಗ೧.. ವೀಕ್ಷಿಸಿ-ಪ್ರೋತ್ಸಾಹಿಸಿ🙏

ಕುರುಕ್ಷೇತ್ರ ನಾಟಕ ಭಾಗ 1, 20-02-2026 ನಾದಪ್ರಿಯ ಎಸ್ ಗಂಗಪ್ಪನವರ ಸಾರ್ಥಕ ಸ್ಮರಣಾರ್ಥವಾಗಿ ಅಭಿನಯಿಸಿದ ನಾಟಕ. ಪೂಜ್ಯ ಗುರುಗಳು ನಾದಪ್ರಿಯ ಎಸ್ ಗಂಗಪ್ಪನವರು.ಹಿರಿಯ ಪೌರಾಣಿಕ ರಂಗಕರ್ಮಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು, ರಜತ ಕಿರೀಟ...

29/12/2025
Photos from ಶ್ರೀ ನಾದಪ್ರಿಯ ಕಲಾರಂಗ's post 29/12/2025

ಪೂಜ್ಯ ಗುರುಗಳಾದ ನಾದಪ್ರಿಯ ಎಸ್. ಗಂಗಪ್ಪನವರ ನಾದಪ್ರಿಯ ಕಲಾರಂಗದ ಹಾಗು ಸರ್ಗಮ್ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಕುರುಕ್ಷೇತ್ರ ನಾಟಕಾಭ್ಯಾಸ.. ಪೌರಾಣಿಕ ರಂಗಭೂಮಿಗೆ ಹೊಸದಾಗಿ ಸಂಸ್ಥೆಯ ಸಂಗೀತ ವಿದ್ಯಾರ್ಥಿಗಳು ರಮೇಶ ಹಾಗು ಗೋವಿಂದರಾಜು ಹಾರ್ಮೋನಿಯಂ/ಕೀಬೋರ್ಡ್ ವಾದಕರಾಗಿ ಪರಿಚಯ.. ಹಾಗು ಇಲ್ಲಿನ ಎಲ್ಲ ಪಾತ್ರಧಾರಿಗಳು ಸಹ ಸಂಸ್ಥೆಯ ಸಂಗೀತ ವಿದ್ಯಾರ್ಥಿಗಳು.. ಎಲ್ಲರಿಗೂ ಶುಭವಾಗಲಿ..
ಸಹೃದಯ ಕಲಾವಿದರೆಲ್ಲರ ಪ್ರೋತ್ಸಾಹ ಈ ಹೊಸ ಕಲಾವಿದರ ಮೇಲಿರಲಿ.. 🙏
-ಸಂಪತ್ ಕುಮಾರ್ ಕೆ❤

28/10/2025

||ಓಂ ಶ್ರೀ ಗುರುಭ್ಯೋ ನಮಃ|
ಶ್ರೀ ಜನ್ಮಭೂಮಿ ಕೃಪಾಪೋಷಿತ ನಾಟಕ ಮಂಡಳಿ, ಕಮಲಾನಗರ, ವಿ. ಮೂರ್ತಿಯವರು ಹಾಗೂ ತಂಡದವರಿಂದ.. ನಮ್ಮ ಪೂಜ್ಯ ಗುರುಗಳಾದ ನಾದಪ್ರಿಯ ಎಸ್. ಗಂಗಪ್ಪನವರಿಗೆ "ರಂಗಭೀಷ್ಮ" ಪ್ರಶಸ್ತಿ ಪ್ರಧಾನ.. ಗುರುಗಳ ಅನುಪಸ್ಥಿತಿಯಲ್ಲಿ, ಅವರ ಪರವಾಗಿ ನಾವು ಪ್ರಶಸ್ತಿ ಸ್ವೀಕರಿಸಿದ ಸಂದರ್ಭ..

Photos from ಶ್ರೀ ನಾದಪ್ರಿಯ ಕಲಾರಂಗ's post 16/07/2025

ಆತ್ಮೀಯರೇ
ನಮ್ಮ ಪೂಜ್ಯ ಗುರುಗಳಾದ ನಾದಪ್ರಿಯ ಶ್ರೀ ಎಸ್. ಗಂಗಪ್ಪನವರ ಭಾವಪೂರ್ಣ ಶ್ರದ್ಧಾಂಜಲಿ ಹಾಗು ಗುರುವಂದನಾ ಕಾರ್ಯಕ್ರಮವನ್ನು ಇದೇ ಗುರುವಾರ ದಿನಾಂಕ 17-07-2025 ರಂದು ಸಾಂಸ್ಕೃತಿಕ ಸಮುಚ್ಛಯ, ಕಲಾಗ್ರಾಮ, ಬೆಂಗಳೂರು ವಿ.ವಿ. ಹಿಂಭಾಗ, ಮಲ್ಲತ್ಹಳ್ಳಿ, ಬೆಂಗಳೂರು-53. ಇಲ್ಲಿ ಹಮ್ಮಿಕೊಂಡಿರುತ್ತೇವೆ. ಸಮಯ ಮಧ್ಯಾಹ್ನ 2.30ರಿಂದ.. ತಾವು ಸಕಾಲಕ್ಕೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಪ್ರಾರ್ಥಿಸುತ್ತೇನೆ...
ವಂದನೆಗಳು🙏
-ಸಂಪತ್ ಕುಮಾರ್ ಕೆ
(ಶ್ರೀ ನಾದಪ್ರಿಯ ಕಲಾರಂಗ ಹಾಗೂ ಶ್ರೀ ಸರ್ಗಮ್ ಸಂಗೀತ.. ಸಂಗೀತ-ನೃತ್ಯ-ನಾಟಕ ಸಂಸ್ಥೆಗಳು)

13/04/2025

ಶ್ರೀ ಸರ್ಗಮ್ ಸಂಗೀತ(ರಿ)
ಸಂಗೀತ ನೃತ್ಯ ಮತ್ತು ನಾಟಕ ತರಗತಿಗಳ ಪ್ರವೇಶ ಆರಂಭವಾಗಿದೆ.. ಸಂಪರ್ಕಿಸಿ - 9035457147, 8310712849, 87229 59381

Want your school to be the top-listed School/college in Bangalore?

Click here to claim your Sponsored Listing.

Location

Telephone

Website

Address


#37, 1st Main, 1st Cross, Vinayakanagara, Vrushabhavathinagara Ward, Kamakshipalya, Bangalore. , Land Mark/opp. Poojasri Kalyana Mantapa. . Samruddhi Grand Hotel Road
Bangalore
560079

Opening Hours

Monday 8am - 10am
4pm - 9pm
Thursday 8am - 10am
4pm - 9pm
Sunday 8am - 10:30am